ಬಿಜೆಪಿ ಮುಖಂಡರಾದ ಅಶೋಕ ಪೂಜಾರಿ, ಪಕ್ಷದ ಗೋಕಾಕ ಗ್ರಾಮೀಣ ಘಟಕ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ರಮೇಶ ಹಿರೇಮಠ, ಅಸದ್ ಖಾನ್ ಜಗದಾಳ, ಕಾಡಣ್ಣಾ ಗಣಾಚಾರಿ, ರಾಮು ಹಾದಿಮನಿ, ಆದಪ್ಪ ಮಗದುಮ್ಮ, ಸುರೇಶ ಮಟಗಾರ, ಸಿಕಂದರ್, ರಾಜು ಹೊಳಿ, ಕುಮಾರ ಬೆಳವಿ, ಲಕ್ಕಪ್ಪ ತಹಶೀಲ್ದಾರ್, ಸುರೇಶ ಗುರವ, ವಿಠ್ಠಲ ಕಣಕಿಕೊಡಿ ಉಪಸ್ಥಿತರಿದ್ದರು.