ಈ ನಿಟ್ಟಿನಲ್ಲಿ ಗೃಹ ಮಂಡಳಿಯು ಜಲ ಮಂಡಳಿಗೆ ₹ 3.2 ಕೋಟಿ ಹಣ ಪಾವತಿಸಿದೆ. ಶೀಘ್ರದಲ್ಲಿ ಕಾವೇರಿ ನೀರು ಪೂರೈಕೆಯಾಗಲಿದೆ. ಉಳಿದ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಅವರು ತಿಳಿಸಿದರು. ಮುಖಂಡರಾದ ಬೋಜರಾಜ್, ವೆಂಕಟೇಶ್, ರೈತ ಸಂಘಟನೆಶಿವರಾಮರೆಡ್ಡಿ, ಪದವೀಧರ ವೇದಿಕೆಯ ಬನಹಳ್ಳಿ ರಾಮಚಂದ್ರರೆಡ್ಡಿ, ಸೌಮ್ಯ, ಮಮತ ಹಾಜರಿದ್ದರು.