‘ಕಾಂಗ್ರೆಸ್ನ ಇಬ್ಬರು ಸಚಿವರು ಹೈದರಾಬಾದ್ಗೆ ತೆರಳಿ ನನ್ನ ವಿರುದ್ಧ ಸಿ.ಡಿ ಮಾಡಿಸಲು ಯತ್ನಿಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ’ ಎಂದರು.‘ವಿಜಯಪುರ ಜಿಲ್ಲೆಯಿಂದ ಚುನಾ ವಣೆಗೆ ಸ್ಪರ್ಧಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಶೀಘ್ರದಲ್ಲೇ ತೀರ್ಮಾನಿಸುತ್ತೇನೆ’ ಎಂದು ಹೇಳಿದರು.