ಜಾತ್ರಾ ಮಹೋತ್ಸವ ಮೆರವಣಿಗೆ ಯಲ್ಲಿ ಶ್ರೀ ದೇವಾಂಗ ಸಮಾಜ ಅಭಿವೃದ್ದಿ ಸಮಿತಿ ಅಧ್ಯಕ್ಷ ಹೇಮಂತ ಮಾಡಬಾಳ, ಹಿರಿಯ ಮುಖಂಡ ವೀರಭದ್ರಪ್ಪ ಆರಿ, ರಾಮಣ್ಣ ವನಕಿ, ರಾಮಣ್ಣ ದಂಡಾವತಿ, ಗುರುನಾಥ ಶಿನ್ನೂರ, ರವಿಂದ್ರ ಶಿನ್ನೂರ, ಅರ್ಜುನಪ್ಪ ಹೋಟಿ, ಲಕ್ಷ್ಮಣ್ಣ ಯರಗಲ್ಲ, ಶಿವಯೋಗೆಪ್ಪ ಶಿನ್ನೂರ, ಸಂಗಣ್ಣ ಶಿನ್ನೂರ, ವಿಠ್ಠಪ್ಪ ಬಳ್ಳಾ, ಚಂದ್ರು ಹೋಟಿ, ಸುಭಾಷ್ ರೂಗಿ, ಜಂಪಣ್ಣ ಹೋಟಿ, ಸಂಗಣ್ಣ ಶಿನ್ನೂರ, ಸುರೇಶ ಹುಲಮನಿಗೌಡ್ರ. ನಾಗಪ್ಪ ಗುಡ್ಡದ, ವಿಠ್ಠಪ್ಪ ಬಳ್ಳಾ ಪಾಲ್ಗೊಂಡಿದ್ದರು.