ಕಳೆದ 30 ವರ್ಷಗಳಿಂದ, ಬದಾಮಿ ಬನಶಂಕರಿ ದೇವಸ್ಥಾನ, ಪಟ್ಟದಕಲ್ಲು, ಮಹಾಕೂಟದ ದೇವಸ್ಥಾನಗಳ ಪರಿಸರದಲ್ಲಿ ಕಾಣಸಿಗುವ ಇವರ ನಿತ್ಯ ಜೀವನದ ಕರುಣ ಕಥೆಯನ್ನು ಹೇಳಿತು ಈ ಲೇಖನ. ತಮ್ಮ ಜೀವನದಲ್ಲಿ ಏನೇ ಸಂಕಟ ತಾಪತ್ರಯಗಳಿದ್ದರೂ ಪ್ರತಿ ದಿನ ಅಡುಗೆ ಕಟ್ಟಿಕೊಂಡು ಗ್ರಾಹಕರ ಹಸಿವು ತಣಿಸುವ ಅವರ ಪುಣ್ಯದ ಕೆಲಸ ಮತ್ತು ಅವರ ಈ ಪ್ರಯತ್ನ ಶ್ಲಾಘನೀಯ. ಇಂಥ ಚಿಂತನಪರವಾದ ಲೇಖನ ನೀಡಿದ ಲೇಖಕರಿಗೆ ಧನ್ಯವಾದ.