‘ಈ ರೀತಿಯ ಬೇಡಿಕೆಗಳು ಬ್ರಿಟಿಷರ ಒಡೆದು ಆಳುವ ನೀತಿಯ ಪರಿಣಾಮದಂತಿದೆ. ಬ್ರಾಹ್ಮಣರು ಜನಿವಾರ ಧರಿಸು ವಂತೆ ನಾವು ಲಿಂಗ ಧಾರಣೆ ಮಾಡು ತ್ತೇವೆ. ಅಂದ ಮಾತ್ರಕ್ಕೆ ವೀರಶೈವ ಪ್ರತ್ಯೇಕ ಧರ್ಮವಲ್ಲ. ಒಕ್ಕಲಿಗ, ಕುರುಬ ಇತರ ಜಾತಿಗಳು ಧರ್ಮಕ್ಕೆ ಬೇಡಿಕೆ ಇಟ್ಟರೆ, ಹಿಂದೂ ಧರ್ಮವೇ ಅಲ್ಪಸಂಖ್ಯಾತ ಧರ್ಮವಾಗುತ್ತದೆ’ ಎಂದು ಚಿದಾನಂದ ಮೂರ್ತಿ ಅವರು ಹೇಳಿದರು.