ಈ ಕುರಿತಂತೆ ದಕ್ಷಿಣ ವಲಯದ ಟಿ.ಎಚ್.ವಿಶ್ವನಾಥ, ಪಶ್ಚಿಮ ವಲಯದ ಪಿ.ಆರ್.ಪಾಲಂಗಪ್ಪ, ಯಲಹಂಕ ವಲಯದ ಎಸ್.ನಾಗರಾಜು, ಬೊಮ್ಮನಹಳ್ಳಿಯ ವಿ.ಎನ್.ವೀರಭದ್ರಸ್ವಾಮಿ, ರಾಜರಾಜೇಶ್ವರಿ ನಗರದ ಎಂ.ಎಚ್.ತಿಪ್ಪೇಸ್ವಾಮಿ, ದಾಸರಹಳ್ಳಿಯ ಆರ್.ವೆಂಕಟಾಚಲಪತಿ, ಮಹದೇವಪುರದ ವಾಸಂತಿ ಮತ್ತು ಪೂರ್ವ ವಲಯದ ಹೆಚ್ಚುವರಿ ಆಯುಕ್ತ ಕೆ.ಸಿ.ಯತೀಶ್ ಕುಮಾರ್ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.