ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಗ್ರಂಥ ಪುನರ್ ಮುದ್ರಣಾ ಸಮಿತಿ ಗೌರವಧ್ಯಕ್ಷ ತಾಡಿಚರ್ಲ ವೀರ ರಾಘವ ಶರ್ಮ, ಗ್ರಂಥ ಸಂಪಾದಕ ಡಾ.ಜಿ. ಜ್ಞಾನಾನಂದ, ಡಾ. ರಾಘವ ನಂಬಿಯಾರ್, ಚಂದ್ರಕಾಂತ ಶರ್ಮಾ, ಚಂದ್ರೇಶ್, ಕಾಳಿಕಾಂಬಾ ದೇವಸ್ಥಾನ ಬಾರ್ಕೂರು ಆಡಳಿತಾಧಿಕಾರಿ ಶ್ರೀಧರ್.ವಿ, ಕಾರ್ಕಳ ಹರೀಶ್ ಆಚಾರ್ಯ, ಎ.ಕಟಪಾಡಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.