ನಕ್ಸಲ್ಬರಿ ಉಗ್ರರಿಂದ ಸರ್ಕಾರದ ಗಡುವು ಕಡೆಗಣನೆ ಸಾಧ್ಯತೆ
ನವದೆಹಲಿ, ಜುಲೈ 3 – ಹಿಂಸಾತ್ಮಕ ಪ್ರತಿಭಟನೆ ಕೈಬಿಟ್ಟು, ಶರಣಾಗಲು ನಕ್ಸಲ್ಬರಿಯ ಎಡಪಂಥೀಯರಿಗೆ ಪಶ್ಚಿಮ ಬಂಗಾಳ ಸರ್ಕಾರ ನೀಡಿರುವ ಗಡುವು ನಾಳೆ ಕೊನೆಗೊಳ್ಳಲಿದೆ. ಆದರೆ, ತೀವ್ರಗಾಮಿಗಳು ಇದನ್ನು ನಿರ್ಲಕ್ಷಿಸಿ ಭಯೋತ್ಪಾದನೆ ನಿಲ್ಲಿಸದಿರುವ ಲಕ್ಷಣಗಳು ಕಂಡುಬಂದಿವೆ.