ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಕಬ್ಬು ಬೆಳೆಗಾರರ ಸಂಘದ ಚಂದ್ರಶೇಖರ್, ಬಸವಣ್ಣ, ಎಂ.ಎಸ್. ಪ್ರಸಾದ್, ಬಸವರಾಜು, ಬಾಬು, ನಂಜುಂಡ ಸ್ವಾಮಿ, ಗುರುರಾಜ್, ಪ್ರಕಾಶ್, ಪರಶಿವಪ್ಪ, ರಾಜೇಶ್, ಮಹದೇವಪ್ಪ ಇದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೆಲ ಕಾಲ ನಿಗಮ ಕಚೇರಿ ಕಾರ್ಯ ಚಟುವಟಿಕೆ ವಿಳಂಬವಾಯಿತು.