ವಾರ್ಡನ್ ವಿಶಾಲಾಕ್ಷಿ ಮಾತನಾಡಿ, ಇಲ್ಲಿನ 25 ಮಂದಿ ಹೆಣ್ಣು ಮಕ್ಕಳಿದ್ದಾರೆ. ನಮಗೆ ನೀರಿನ ಕೊರತೆ ಬಿಟ್ಟರೆ ಬೇರೇನೂ ಸಮಸ್ಯೆಯಿಲ್ಲ, ಒಂದು ಕೊಳವೆ ಬಾವಿ ಕೊರೆ ಯಿಸಿ ಕೊಟ್ಟರೆ ಅನುಕೂಲ ವಾಗುತ್ತದೆ ಎಂದರು. ದೇವನಹಳ್ಳಿ ತಾಲ್ಲೂಕು ಉಪಾಧ್ಯಕ್ಷ ಮಲ್ಲೇಶ್, ಪದ್ಮನಾಭಯ್ಯ, ವಿಜಯಪುರ ಹೋಬಳಿ ಅಧ್ಯಕ್ಷ ಎಸ್. ಮಂಜುನಾಥ್, ಉಪಾಧ್ಯಕ್ಷ ಎಂ.ಮುನಿನಾರಾಯಣ ಹಾಜರಿದ್ದರು.