ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಅಂದೇ ಮಧ್ಯಾಹ್ನ ನಡೆಯಬೇಕಿದ್ದ, ವರುಷ–ಹರುಷ ಕಾರ್ಯಕ್ರಮವನ್ನು ಅಗಲಿದ ಸಾಹಿತಿಯ ಗೌರವಾರ್ಥ, ಮುಂದೂಡಬೇಕೆಂದು ಸಾಹಿತ್ಯಾಸಕ್ತರು ಮನವಿ ಮಾಡಿಕೊಂಡರೂ ಸಹಿತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು, ಸನ್ಮಾನ ಕಾರ್ಯಕ್ರಮವನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು, ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.