* ಷರತ್ತು ಅನುಸರಿಸದ ಹೊರತು ನಾಗಾರ್ಜುನ ಸಾಗರಕ್ಕೆ ಅನುಮತಿ ಇಲ್ಲ ಎಂದ ಕೇಂದ್ರ
ನವದೆಹಲಿ, ಜುಲೈ 10– ಕೇಂದ್ರ ಸರ್ಕಾರ 1963ರ ಮಾರ್ಚ್ ತಿಂಗಳಲ್ಲಿ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯಂತೆ ಷರತ್ತುಗಳನ್ನು ಅನುಸರಿಸದ ಹೊರತು ಆಂಧ್ರಪ್ರದೇಶದ ನಾಗಾರ್ಜುನ ಸಾಗರ ಎರಡನೇ ಹಂತದ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.