ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಜಿ. ಮಧುಸೂದನ್, ನಗರ ಘಟಕದ ಅಧ್ಯಕ್ಷ ಶರತ್, ಗಿರೀಶ್, ಎಸ್.ಭರತ್, ಮಹಮ್ಮದ್ ಆರೀಫ್ ಉಲ್ಲಾ, ಮಹಮ್ಮದ್ ನಿಹಾಲ್, ಪುರಲೆ ಮಂಜು, ಮಧುಸೂದನ್ ಬಣದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರವೀಣ್ ಕುಮಾರ್, ಎಚ್.ಪಿ. ಗಿರೀಶ್, ತಂಗರಾಜ್, ಆರ್. ಕಿರಣ್, ಟಿ.ವಿ. ರಂಜಿತ್, ಇ.ಟಿ. ನಿತಿನ್, ವಿನೋದ್, ಲೋಕೇಶ್, ರಾಹುಲ್, ಪ್ರವೀಣ್ ಗಣೇಶ್, ಪ್ರಜ್ವಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.