‘ಗ್ರಾಮದ ಕೆಲವೊಂದು ಗಟಾರ ಗಳು ಅವೈಜ್ಞಾನಿಕವಾಗಿವೆ. ಕೆಲವು ದುರಸ್ತಿ ಹಂತಕ್ಕೆ ಬಂದಿವೆ. ಗ್ರಾಮದ ಕೆಲ ಬಯಲು ಜಾಗದ ರಸ್ತೆಯಯ ಬದಿಯನ್ನೇ ಜನತೆ ಬಹಿರ್ದೆಸೆಗೆ ಬಳಸು ತ್ತಿರುವುದರಿಂದ ಗ್ರಾಮ ಗಬ್ಬು ನಾರು ತ್ತಿದೆ. ಹೀಗಾಗಿ, ಪಂಚಾಯಿತಿ ಅಧಿಕಾರಿ ಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ದ್ಯಾಮವ್ವನ ಓಣಿಯ ನಿವಾಸಿ ಗಳಾದ ಹುಲಗಪ್ಪ ವಡ್ಡರ, ಫಕ್ಕಿರವ್ವ ಬಾರಕೇರ ಹೇಳುತ್ತಾರೆ.