ಸ.ನಂ. 42/2 ರ ಮಾಲ್ಕಿ ಜಮೀನಿಗೆ ನೀರು ಮತ್ತು ರಸ್ತೆ ಬರುವ ಸ್ಥಳಗಳನ್ನು ನಾಗಕುಮಾರ ನಾಯ್ಕ ಅತಿಕ್ರಮಿಸಿದ್ದಾರೆ ಎಂದು ದೂರಿ ನಮಗೆ ರಸ್ತೆ, ನೀರು, ಕಾಲುವೆಯನ್ನು ಬಿಡಿಸಿಕೊಡುವಂತೆ ಅರಣ್ಯ ಇಲಾಖೆ, ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದಿನಿಂದ ನಮ್ಮ ಮಾವ ಸುಬ್ರಾಯ ನಾರಾಯಣ ಭಟ್ಟ ವಾಸವಾಗಿದ್ದ ಗುಡಿಸಲು ಹಾಗೂ ಅಡಿಕೆ, ಬಾಳೆ, ಸಸಿಯನ್ನು ಬೆಳೆಸಿದ್ದು, ಖಾಲಿ ಇರುವ ಸ್ಥಳದಲ್ಲಿ ತರಕಾರಿಗಳನ್ನು ಬೆಳೆಸಲಾಗಿತ್ತು.