‘ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಪೂರೈಕೆ ಮಾಡದೆ ನಿಷ್ಕಾಜಿ ತೋರಿಸಿದ್ದಾರೆ. ಮಳೆಗೆ ಗೊಬ್ಬರ ಹಾಳಾಗಿದೆ. ಸಾರ್ವಜನಿಕರ ಆಸ್ತಿಯನ್ನು ನಷ್ಟ ಉಂಟು ಮಾಡಿದ ಅಧಿಕಾರಿಯ ಸಂಬಳವನ್ನು ತಡೆ ಹಿಡಿಯಬೇಕು. ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿದ್ದಕ್ಕಾಗಿ ಅಮಾನತುಗೊಳಿಸಬೇಕು’ ಎಂದು ಕೃಷಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.