ಅಲ್ಲಿ ಹಾಕಿದ್ದ ತಂತಿ ಬೇಲಿಯನ್ನು ಪ್ರತಿಭಟನಾಕಾರರು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಶೇಖರ್, ಉಪಾಧ್ಯಕ್ಷ ಎಂ.ಕೆ.ಧರ್ಮಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಸಿ.ಹೂವಣ್ಣ, ಎಂ.ಆರ್.ಸಂದೇಶ್, ಗ್ರಾಮದ ಪ್ರಮುಖರಾದ ಎಂ.ಈ.ವಸಂತ್, ಎಂ.ಆರ್.ಪುರುಷೋತ್ತಮ್, ನಾಗರಾಜ್, ಪ್ರಭುಸ್ವಾಮಿ, ಎಂ.ಈ.ನಾಗರಾಜ್, ಎಂ.ಈ.ಕುಟ್ಟಪ್ಪ ಇತರರಿದ್ದರು.