ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜ್ ಸೂರಕೊಂಡರ, ಎಪಿಎಂಸಿ ನಿರ್ದೇಶಕಿ ಸುಜಾತಾ ಪಸಾರದ, ನಿವೃತ್ತ ಉಪನ್ಯಾಸಕ ಎಂ.ವಿ.ತಟ್ಟಿ, ಸಂಸ್ಥೆಯ ನಿರ್ದೇಶಕರಾದ ವಿ.ಪಿ.ಗುರಪ್ಪನವರ, ಕೆ.ವಿ.ಆಲದಕಟ್ಟಿ, ಮುಖ್ಯಶಿಕ್ಷಕ ಎಂ.ಎನ್.ಹಾವೇರಿ, ವಾಣಿ ಸುಗಂಧಿ ಈ ವೇಳೆ ಭಾಗವಹಿಸಿದ್ದರು. ನಂದಿನಿ ಕೆ.ಬಿ.ಸ್ವಾಗತಿಸಿದರು. ಶಶಿಕಲಾ ಶೀಲವಂತರ, ಕಾವ್ಯಶ್ರೀ ಐ.ಎಚ್. ನಿರೂಪಿಸಿದರು. ಪವಿತ್ರಾ ಎಸ್.ಟಿ. ವಂದಿಸಿದರು.