ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಡಾ.ವೆಂಕಟಸ್ವಾಮಿ, ವಿಭಾಗೀಯ ಕಾರ್ಯದರ್ಶಿ ಜಿ.ಸುಲೋಚನಾದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಲಘುಮಯ್ಯ, ಪುರಸಭಾ ಸದಸ್ಯೆ ಮುನಿರತ್ನಮ್ಮ, ಪಿವಿಸಿ(ಎಸ್) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್, ಮುಖಂಡರಾದ ಶೇಷಾದ್ರಪ್ಪ, ಶ್ರೀನಿವಾಸ್, ಗಂಗಪ್ಪ, ಅಳ್ಳಾಳ್ಳಪ್ಪ, ಪ್ರಭಾಕರ್ ಹಾಜರಿದ್ದರು.