ಸಮೀಪದ ಗ್ರಾಮಗಳಾದ ಹಾಡ್ಲಹಳ್ಳಿ, ಮೆಕ್ಕಿರಮನೆ, ಜಾತಹಳ್ಳಿ, ಬೂಬ್ಬನಹಳ್ಳಿಗಳ ತೋಟಗಳಲ್ಲೂ ದಾಂದಲೆ ನಡೆಸಿದವು. ಬಾಳೆ, ಕಾಳುಮೆಣಸುಗಳನ್ನು ತುಳಿದು ಹಾಕಿವೆ. 5 ದಿನಗಳ ಹಿಂದೆ ಮಟಗೂರು ಗ್ರಾಮ ಬೆಳ್ಳಿಯಪ್ಪ ಅವರ ಹುಲ್ಲಿನ ಮೆದೆಯನ್ನು ಕೆಡವಿ ಹಾಳು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.