ಆದರೆ ಅವರು ಅವನ ಮಾತನ್ನು ಲಕ್ಷಿಸದೇ ಅವನನ್ನು ಹೀಯಾಳಿಸುತ್ತಾರೆ. ಅವನು ಕೂಡಲೇ ಮರವೇರಿ ಕುಳಿತು ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಆನಂತರ ಪಂಡಿತ ಯುವಕರು ಸಿಂಹಕ್ಕೆ ಜೀವ ಬರಿಸುತ್ತಾರೆ. ಜೀವ ಬಂದ ಕೂಡಲೇ ಸಿಂಹ ಆ ಮೂವರೂ ಪಂಡಿತರನ್ನು ತಿಂದು ಹಾಕುತ್ತದೆ. ಆದರೆ ಅಣುಶಕ್ತಿ ಸಿಂಹವಲ್ಲ, ರಾಕ್ಷಸ. ಅದು ಎಲ್ಲರನ್ನೂ ನಾಶಮಾಡುತ್ತದೆ.
-ಪ್ರೊ. ಶಶಿಧರ ಪಾಟೀಲ, ಬಾಗಲಕೋಟೆ