ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಲ್ಲೂ ಭ್ರಷ್ಟಾಚಾರ!

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಕೇಂದ್ರ ಕಾರಾಗೃಹ ಈಗ ಸುದ್ದಿಯಲ್ಲಿದೆ. ಶಶಿಕಲಾ ಜೈಲಲ್ಲೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ತಮಿಳುನಾಡಿನ ರಾಜಕಾರಣಿಗಳು ಜಾತ್ರೆಗೆ ಬಂದವರಂತೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇಂಥ ಸವಲತ್ತು ಇತರರಿಗೆ ನೀಡಲಾದೀತೇ?

ಕಾರಾಗೃಹದ ಡಿಜಿಪಿ ಸತ್ಯನಾರಾಯಣ ರಾವ್ ಲಂಚ ಪಡೆದು ಈ ರೀತಿಯ ಸವಲತ್ತು ಒದಗಿಸಿದರೆಂದು ಡಿಐಜಿ ಡಿ. ರೂಪಾ ಅಪಾದಿಸಿದ್ದಾರೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಿದರೆ ಅಲ್ಲೂ ಭ್ರಷ್ಟಾಚಾರವೇ!?
-ಗಂಗಾಧರ ಅಂಕೊಲೇಕರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT