ಆದರೆ, ಯಾವ ಕೊಳೆಗೇರಿ ಪ್ರದೇಶಗಳಲ್ಲಿಯೂ ಶೌಚಾ ಲಯಗಳ ಸೌಲಭ್ಯವಿಲ್ಲ. ಅಧಿಕಾರಿಗಳು ಸಭೆ ನಡೆಸಿ, ಅಗತ್ಯವಿರುವೆಡೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಬ್ಬೀರ್ ಸಾಬ್, ಮಂಜುನಾಥ, ರೆಹಮತ್ವುಲ್ಲಾ, ಸಾವಿತ್ರಮ್ಮ, ಹನುಮಂತಪ್ಪ, ಗೀತಮ್ಮ, ಸರೋಜಮ್ಮ, ಮೀನಾಕ್ಷಮ್ಮ, ಬಾಷಾ ಭಾಗವಹಿಸಿದ್ದರು.