ಅಂಟರಠಾಣ, ಪುರ್ತಗೇರಿ, ಹೂಲಗೇರಿ, ಹನುಮಸಾಗರ ಭಾಗದ ನೂರಾರು ರೈತರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂದೇಹಗಳಿಗೆ ಉತ್ತರ ಪಡೆದುಕೊಂಡರು. ಸಹಾಯಕ ಕೃಷಿ ಅಧಿಕಾರಿಗಳಾದ ಅರುಣ ಕ್ಯಾಲಕೊಂಡ, ಸಿ.ಕೆ.ಕಮ್ಮಾರ. ಕೆ.ಆರ್.ಭಜಂತ್ರಿ, ಕೃಷಿ ಇಲಾಖಾ ಆತ್ಮ ಯೋಜನೆಯ ಸಿಬ್ಬಂದಿ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಅನವುಗಾರರು ಭಾಗವಹಿಸಿದ್ದರು.