ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ. ತಳಕೇರಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ರುಕ್ಮುದ್ದೀನ ತದ್ದೇವಾಡಿ, ಜಿ.ಪಂ. ಸದಸ್ಯರಾದ ಹಣಮಂತ ಖಂಡೇಕಾರ, ಸುಭಾಸ ಕಲ್ಲೂರ, ಜಿಲ್ಲಾ ಸಾ.ಶಿ.ಇ. ಇಲಾಖೆಯ ಡಿ.ವೈ.ಎಫ್.ಸಿ. ಎಂ.ಸಿ. ದೇವಣಗಾಂವ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ವಾಲಿಕಾರ ಹಾಗೂ ದೈಹಿಕ ಶಿಕ್ಷಣಾ ಧಿಕಾರಿ ಎ.ಬಿ. ಕವಲಗಿ ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಎ.ಸಿ. ಆಳೂರ ನಿರೂಪಿಸಿದರು. ಎ.ಬಿ. ಕವಲಗಿ ವಂದಿಸಿದರು.