ಸಿಗುವ ಸೌಲಭ್ಯ
* ಕೇರಳ ಪ್ರವೇಶಿಸುವ ಮುಖ್ಯ ಸ್ಥಳಗಳಲ್ಲಿ ತಾತ್ಕಾಲಿಕ ಮಾಹಿತಿ ಕೇಂದ್ರ ತೆರೆದು ಶಬರಿ ಮಲೆಗೆ ತೆರಳುವ ಭಕ್ತರಿಗೆ ಅಗತ್ಯ ಮಾಹಿತಿ ನೀಡುವುದು.
* ಪಂಪಾ, ನೀಲಕಲ್, ಕೊಟ್ಟಾಯಂ ಹಾಗೂ ಇತರ ಅವಶ್ಯ ಸ್ಥಳಗಳಲ್ಲಿ ಸೇವಾ, ಮಾಹಿತಿ ಕೇಂದ್ರ ಆರಂಭ.
* ಈ ಕೇಂದ್ರಗಳಲ್ಲಿ ಕನಿಷ್ಠ ವೈದ್ಯಕೀಯ ಸೇವೆ ಕಲ್ಪಿಸುವುದು.