ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ರೇಣುಕೇಗೌಡ, ಸದಸ್ಯೆ ಶಿವನಮ್ಮ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಧನಲಕ್ಷ್ಮಿ, ಶಿಕ್ಷಕಿಯರಾದ ತ್ರಿವೇಣಿ, ರಶ್ಮಿ, ಟ್ರಸ್ಟ್ನ ಅಧ್ಯಕ್ಷ ಶಿವವೆಂಕಟಯ್ಯ, ಜಾನಪದ ಕಲಾವಿದ ಗೋವಿಂದರಾಜು ವೇದಿಕೆಯಲ್ಲಿದ್ದರು. ಗಾಯಕರಾದ ರಾಜು, ಮಹೇಶ್, ಶಿವವೆಂಕಟಯ್ಯ, ಸ್ವಾಮಿ ವಿಜಯ್, ಗೋವಿಂದರಾಜು, ಜನಪದ ಗಾಯನೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.