ಪಿಡಿಜಿ ಜ್ಞಾನ ವಸಂತ ಶೆಟ್ಟಿ ಮತ್ತು ಪಿಡಿಜಿ ಡಾ ಭರತೇಶ್ ಅದಿರಾಜ್, ಡಿಜಿಎನ್ ಬಿ.ಎನ್. ಸುರೇಶ, ರೊಟೇರಿಯನ್ ಜೈ ವಿಠಲ್, ಡಾ. ಸೇಸಪ್ಪ ರೈ, ಮುರಳಿ ಕಡೆಕಾರ್ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಮಡ್ಡೋಡಿ, ವಲಯ ಸೇನಾನಿಗಳಾದ ಸುರೇಶ್ ವಿ. ಬೀಡು, ಡಾ.ಜಿ.ಎಸ್.ಕೆ. ಭಟ್ ಹಾಗೂ ಜಗದೀಶ್ ಕಾಮತ್, ಡಾ.ಎನ್. ಉಡುಪ, ಕಾರ್ಯದರ್ಶಿ ರಾಜೇಶ ಪಣಿಯಾಡಿ ಇದ್ದರು.