ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ರಾಜಕೀಯ ಪಕ್ಷಗಳು ದಸರಾ ಆಚರಣೆಯಲ್ಲಿ ತಮ್ಮ ಪಕ್ಷದ ಹಿಡಿತವೇ ಮೇಲಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಜನೋತ್ಸ ವದ ತಯಾರಿಯಲ್ಲೇ ಅಡ್ಡಿ ಉಂಟು ಮಾಡುತ್ತಿವೆ. ಇದು ಶಕ್ತಿದೇವತೆಗಳ ಉತ್ಸವವಾಗಿದ್ದರೂ ರಾಜಕೀಯ ಸೇರ್ಪಡೆಗೊಳ್ಳುತ್ತಿರುವುದು ವಿಷಾದ ನೀಯ. ಜನರ ಉತ್ಸವ ಆಗಬೇಕು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.