ಶಿಕ್ಷಕ ಶಿವಾಜಿರಾವ್, ಪುರಸಭಾ ಆರೋಗ್ಯಾಧಿಕಾರಿ ಉದಯ್ ಶಂಕರ್, ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೋಕೋಕೋಲಾ ಮಂಜುನಾಥ್, ಮುಖ್ಯಶಿಕ್ಷಕಿ ಜಕೀರಾಬಿ, ಕನ್ನಡ ಶಿಕ್ಷಕಿ ಗಿರಿಜಾ, ಶಂಷಿಯಾ ಬೇಗಂ, ಅಜ್ಮದ್, ಬಾಬಾಜಾನ್, ಆಸ್ಮಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಹೀರ್ ಪಾಷ, ಶೇಖ್ ಸನಾಉಲ್ಲಾ, ಇದ್ದರು.