ಇದರಿಂದ ಕೆರಳಿದ ರೈತರು ಗಲಾಟೆಯನ್ನು ಆರಂಭಿಸಿ, ’ಈಗ ಸಂತಿಗೆ ರೊಕ್ಕ ಇಲ್ಲ, ಬ್ಯಾಂಕ್ ಬಂದ್ ಆಗ್ಯಾವ ನಮಗ ರೊಕ್ಕ ಬೇಕು ಕೊಡ್ರಿ, ರೈತರನ್ನು ಸಾಯಬಡಿಬ್ಯಾಡ್ರಿ’’ ಎಂದು ರೈತರ ಪರವಾಗಿ ಮುರಡಿ ಗ್ರಾಮದ ಉಮ್ಮಪ್ಪ ವಕ್ರ, ಚಿಕ್ಕಬನ್ನಿಗೊಳ ಗ್ರಾಮದ ಪರಸಪ್ಪ ಹಟ್ಟಿ, ರಾಜೂರ ಗ್ರಾಮದ ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ, ಬೈಲಪ್ಪ ಗುಳಗುಳಿ, ಬಸಪ್ಪ ಹೊಗರಿ, ಇಸ್ಮಾಯಿಲ್ ಮುಂತಾದವರು ಅಧಿಕಾರಿಗಳ ಧೋರ ಣೆಗೆ ಅವರನ್ನು ತರಾಟೆಗೆ ತೆಗೆದು ಕೊಂಡು ಅವರ ವಿರುದ್ಧ ಹರಿಹಾಯ್ದರು.