ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ನಗರಸಭೆ ಸದಸ್ಯ ಅಂಜಿನಪ್ಪ, ಆರ್.ವಿ.ಪುಟ್ಟಕಾಮಣ್ಣ, ಡೈರಿ ಕುಮಾರ್, ಆಟೊ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ವರ, ಧನಂಜಯಾರಾಧ್ಯ, ಚಂಗಾವರ ಸೋಮಣ್ಣ, ರಾಜಸಿಂಹ, ಮಹಮದ್ ಜಿಯಾವುಲ್ಲಾ, ಶಾಂತವೀರಯ್ಯ, ಶ್ರೀನಿವಾಸ್, ಶ್ರೀಧರ್, ರಘುರಾವ್, ರಮೇಶ್ ಪಡಿ, ಜಯರಾಮಯ್ಯ, ಲಿಂಗಪ್ಪ, ಲತಾಕೃಷ್ಣ, ರೇಣುಕಮ್ಮ ಇದ್ದರು.