**
ಕಿರೀಟ
ಯುವಕರ ತಂಡವೊಂದು ರೂಪಿಸಿರುವ ಚಿತ್ರ ಇದು. ಇದನ್ನು ನಿರ್ದೇಶಿಸಿರುವವರು ಕಿರಣ್ ಚಂದ್ರ. ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕರು. ಸಮರ್ಥ, ದೀಪ್ತಿ ಕಾಪ್ಸೆ, ಲೇಖಾ ಚಂದ್ರ, ರಿಶಿಕಾ ಸಿಂಗ್, ಉಗ್ರಂ ಮಂಜು, ದಿನೇಶ್ ಮಂಗಳೂರು, ಸುನೀಲ್, ಶಂಕರ್ ಸಿನಿಮಾದ ತಾರಾಗಣದಲ್ಲಿ ಇದ್ದಾರೆ. ಸಮೀರ್ ಕುಲಕರ್ಣಿ ಸಂಗೀತ, ಪರಮೇಶ್ ಛಾಯಾಗ್ರಹಣ ಚಿತ್ರಕ್ಕಿದೆ.