‘ಬುದ್ಧಿಜೀವಿಗಳನ್ನು ಹಾಗೂ ಅವರ ಜ್ಞಾನವನ್ನು ಅವಹೇಳನ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಶ್ರೀರಂಗ ಅವರ ಚಿಂತನೆಗಳು ಪ್ರಸ್ತುತ’ ಎಂದರು.
ವಿಮರ್ಶಕ ಗಿರಡ್ಡಿ ಗೋವಿಂದರಾಜ ಮಾತನಾಡಿ, ‘ನಾಟಕಕಾರ ಶ್ರೀರಂಗ ಅವರು ಧಾರವಾಡದ ಜತೆಗೆ ನಿಕಟವಾದ ಸಂಬಂಧ ಹೊಂದಿದ್ದರು. ಅವರ ಕುರಿತ ಲೇಖನಗಳು, ನಾಟಕಗಳು, ಕೃತಿಗಳ ವಸ್ತುಪ್ರದರ್ಶನವನ್ನು ಧಾರವಾಡದ ರಂಗಾಯಣದಲ್ಲಿ ನಡೆಸಬೇಕು’
ಎಂದು ಹೇಳಿದರು.