ಜೈನ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಧ್ಯಯನ, ರಕ್ಷಣೆ ಹಾಗೂ ದಾಖಲಾತಿಗಳ ಬಗ್ಗೆ ವಿದ್ವಾಂಸರೊಂದಿಗೆ ಸಮಾಲೋಚನೆ ನಡೆಸಿದರು. ವಿಚಾರ ಸಂಕಿರಣದಲ್ಲಿ ಕೋಣಂದೂರು ಶರಾವತಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿವೃಂದ, ಪ್ರಾಧ್ಯಾಪಕರಾದ ಪಿ.ಎಂ.ಎನ್. ಶಂಕರ, ಸುಧಾಕರ, ಶ್ರುತಿ, ಗುರುರಾಜ್, ಆಶಾ ಮಠದ ಆಡಳಿತಾಧಿಕಾರಿ ಜಿ. ಸುಧೀರ ಕುಸನಾಳೆ, ಮಂಜಪ್ಪರವರು, ಸಂತೋಷ ಕುಮಾರ್, ಶ್ರೀಕಾಂತ ಹಾಜರಿದ್ದರು.