‘ಹಾಸನ ಪಟ್ಟಣದಲ್ಲಿ ಕುದುರೆಗಳ ಹಾವಳಿ ಹೆಚ್ಚಾಗಿರುವ ಕುರಿತು, ಕೆಲವು ದಿನಗಳ ಹಿಂದೆ ವರದಿಗಳು ಪ್ರಕಟವಾಗಿದ್ದು, ಅಲ್ಲಿಂದಲೇ ತಂದು ಬಿಟ್ಟಿರಬಹುದು ಅಥವಾ ಕುದುರೆಗಳನ್ನು ಕರಾವಳಿ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುವ ವೇಳೆ, ಕೊಟ್ಟಿಗೆಹಾರದಲ್ಲಿರುವ ಸಿಸಿ ಕ್ಯಾಮೆರದ ಕಣ್ಗಾವಲಿಗೆ ಹೆದರಿ ಅವುಗಳನ್ನು ಬಿಟ್ಟು ಹೋಗಿರಬಹುದು’ ಎಂದು ಸ್ಥಳೀಯರು ಕುದುರೆಗಳ ಬಗ್ಗೆ ಚರ್ಚಿಸುತ್ತಿದ್ದರು.