ಈ ವೇಳೆ, ಸದಸ್ಯರಾದ ರಾಮಪ್ಪ ಕೋಲಕಾರ, ರಾಜು ಅಡ್ಮನಿ, ಶಶಿಧರ ಬಸೇನಾಯಕ, ಬಸವರಾಜ ಹುಚಗೊಂಡರ, ನಾಗರಾಜ ಕಲಾಲ, ಅಬ್ದುಲ್ಖಾದರ್ ಪಠಾಣ, ಶಿವಯೋಗಿ ಹಿರೇಮಠ, ಲಿಂಗನಗೌಡ ಪಾಟೀಲ, ಅಯೂಬ್ ಐರಣಿ, ರವಿ ಮಾಂಡ್ರೆ, ಪರಿಸರ ಎಂಜಿನಿಯರ್ ಸಿ. ಮಂಜುಳಾದೇವಿ, ಎಂಜಿನಿಯರ್ ನಂದ್ಯೆಪ್ಪ ಹಾಗೂ ಸುರೇಶ ಚಲವಾದಿ, ಗುಡಿಸಲಮನಿ, ರುದ್ರಮುನೀಶ್ವರ, ಎಸ್.ಆರ್. ರಿತ್ತಿಮಠ, ಕುಲಕರ್ಣಿ, ಡಿ.ಡಿ.ಕಾಟಿ, ಜಿ.ಜಿ.ಕಾಟಿ, ಮಲ್ಲೇಶ, ಕೋರಿಬಾಯಿ, ಜಗದೀಶ, ಕಂಬಳಿ, ಕಟ್ಟಿಮನಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.