ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಂಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಿವಕುಮಾರ ಕಟ್ಟೆ, ಶಂಭುಲಿಂಗ ವಾಲ್ದೊಡ್ಡಿ, ಸಂಜೀವಕುಮಾರ ಅತಿವಾಳೆ, ಚಂದ್ರಪ್ಪ ಹೆಬ್ಬಾಳಕರ್, ಗಣಪತಿ ಭಕ್ತಾ, ಎಂ.ಜಿ. ಗಂಗನಪಳ್ಳಿ, ಗುರುನಾಥ ಅಕ್ಕಣ್ಣ, ಎಸ್.ಎಂ. ಜನವಾಡಕರ್, ಹಂಸಕವಿ, ಶಿವಕುಮಾರ ಸದಲಾಪೂರೆ, ರಾಜಕುಮಾರ ಅಲ್ಲೂರೆ ಇದ್ದರು. ಜಗನಾಥ ಕಮಲಾಪೂರೆ ಸ್ವಾಗತಿಸಿರು. ಡಾ. ರಘುಶಂಖ ಭಾತಂಬ್ರಾ ನಿರೂಪಿಸಿದರು. ನಾಗಶೆಟ್ಟಿ ಪಾಟೀಲ ಗಾದಗಿ ವಂದಿಸಿದರು.