ಕಂದಾಯಾಧಿಕಾರಿ ಕುಮಾರ್ ಅವರ ಮೂಲಕ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಹೋರಾಟಗಾರರಾದ ಮಹೇಶ್ ಕುಮಾರ್, ವಿ.ರಾ.ಶಿವಕುಮಾರ್, ಬಿ.ಎಸ್.ಪ್ರವೀಣ್ ಕುಮಾರ್, ಎನ್.ದೇವರಾಜ್, ಬಾಬಾಜಾನ್, ಗೋವಿಂದರಾಜು, ಕೆ.ಸದಾಶಿವಯ್ಯ,ಐ ಯಲುವಹಳ್ಳಿ ಅಶೋಕ್, ಮುನಿವೆಂಕಟ ರವಣಪ್ಪ, ನಾಗೇಶ್, ರತ್ನಮ್ಮ, ಭಾಗ್ಯ, ಮಂಜುಳಾ, ರಾಧ, ಚನ್ನವೀರಮ್ಮ, ಶಬಾನಾ, ಜಾಹೇದಾ, ಮಂಜುಳ, ಭಾರತಿ, ಸರೋಜ, ಶಾರದಮ್ಮ, ಕಮಲ, ರಾಜಲಕ್ಷ್ಮೀ ಇದ್ದರು.