ರಾಡಾರ್ ಕೇಂದ್ರದ ಎಂಜಿನಿಯರ್ ಟಾಡ್ ಅವರು, ರಾಡಾರ್ ಕಾರ್ಯ ನಿರ್ವಹಣೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಇಲೆಕ್ಟ್ರಿಕಲ್ ಎಂಜಿನಿಯರ್ ರೇಯಾನ್, ಟೆಕ್ನಿಕಲ್ ಎಂಜಿನಿಯರ್ ಆರೋಗ್ಯಸ್ವಾಮಿ ಕಂಬಳಿ, ಗದಗ ವಿಭಾ ಗದ ಸಹಾಯಕ ಕಾರ್ಯಕಾರಿ ಎಂಜಿನಿ ಯರ್ ಬಿ.ಆರ್.ದೇಶಪಾಂಡೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ.ಶೇಖ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ ಇದ್ದರು.