ಸಮಾರಂಭದಲ್ಲಿ ಮಾತೆ ಜ್ಞಾನೇಶ್ವರಿ, ಬೀದರ್ನ ಮಾತೆ ಸತ್ಯದೇವಿ ಹಾಗೂ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸಂಚಾಲಕರಾದ ರವೀಂದ್ರ ಶಾಬಾದಿ, ಸದಾಶಿವ ಮೇತ್ರಿ, ಬಸವರಾಜ ಚಾಂದಕೋಟೆ, ಡಾ.ಸಿ.ವಿ.ಟಕ್ಕಳಕಿ, ಜಮ್ಮನಗೌಡ ಶೀಲವಂತ, ನಾಗರಾಜ ನಿಂಬರಗಿ, ಶಿವಲಿಂಗಪ್ಪ ಗೌಳಿ, ಶಂಕರರಾವ್ ಹುಲ್ಲೂರ, ಅಮೃತರಾವ್ ಪಾಟೀಲ, ಶರಣಪ್ಪ ಉಡಗಿ, ಭೀಮಗೊಂಡಪ್ಪ ಭೈಗೊಂಡ, ಶಂಕರೆಪ್ಪ ಮಣೂರ, ಶರಣಪ್ಪ ಮಳ್ಳಿ, ಅಶೋಕ ಹೂಗಾರ, ರೇವಣಸಿದ್ಧ ಹೂಗಾರ, ಮಹೇಶ ಆಲೇಗಾಂವ್, ಧಾನಪ್ಪ ನೂಲಾ ಇದ್ದರು.