ಕಾಂಗ್ರೆಸ್ ಮುಖಂಡರಾದ ಮಲ್ಲಯ್ಯ ಕಮತಗಿ, ನಾಗರಾಳದ ಮಲ್ಲಿಕಾರ್ಜುನ ಗೌಡರ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಜಿಲ್ಲಾ ಘಟಕದ ಉಪಾಧ್ಯಕ್ಷ ತಿಮ್ಮಣ್ಣ ಜಂಗಳಿ, ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪಾಟೀಲ, ಕಾರ್ಮಿಕ ಘಟಕದ ಅಧ್ಯಕ್ಷ ಗೋಪಾಲ ಬಾಗಲಕೋಟೆ, ಹಿಂದುಳಿದ ವರ್ಗಗಳ ಅಧ್ಯಕ್ಷ ಉಮೇಶ ಕುಂಬಾರ, ಎಸ್ಟಿ ಘಟಕದ ಅಧ್ಯಕ್ಷ ಪರಮೇಶಿ ಗೋಡಿಹಾಳ ಟಿ, ಮಲ್ಲುನಾಯಕ ಶ್ರೀನಿವಾಸಪುರ, ಬಾಲಪ್ಪ, ಪರಮಾನಂದ ಪುಜಾರಿ ಕಕ್ಕೇರಾ, ಪರಮಣ್ಣ ಇನಾಮದಾರ, ಬಸವರಾಜ ಕವಡಿಮಟ್ಟಿ, ಶಶಿಧರ ಪತ್ತಾರ, ಮಲ್ಲಿಕಾರ್ಜುನ ಚಲುವಾದಿ, ಶಾಂತು ತಳವಾರಗೇರಾ, ಮಲ್ಲಿಕಾರ್ಜುನ ಸದಬ, ಮಹ್ಮದ್ ಆಸಿಫ್ ಇದ್ದರು.