ಇತ್ತೀಚೆಗೆ ಗುಡ್ಡೆಹೊಸೂರು ಬಳಿ, ಮಾರುಕಟ್ಟೆ, ಮುಳ್ಳುಸೋಗೆ , ಕಣಿವೆ ಹತ್ತಿರವೂ ಮೊಸಳೆ ಪ್ರತ್ಯಕ್ಷವಾಗಿ ಭೀತಿಯ ವಾತಾ ವರಣ ನಿರ್ಮಾಣವಾಗಿದ್ದು, ಜನ ಮತ್ತು ಜಾನುವಾರಗಳ ಸುರಕ್ಷೆತೆ ದೃಷ್ಟಿಯಿಂದ ನದಿಯಲ್ಲಿರುವ ಮೊಸಳೆಗಳನ್ನು ಹಿಡಿದು ಬೇರೆ ಕಡೆಗಳಿಗೆ ಬಿಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.