ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಹಿತಕರ ಜೈನ್, ಸಾಹಿತಿ ನಾ.ಡಿಸೋಜ, ಲೇಖಕ ವಿಲಿಯಂ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಪರಶುರಾಮ್, ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಸರಸ್ವತಿ ಕುಮಾರಸ್ವಾಮಿ, ಸದಸ್ಯೆ ಪರಿಮಳಾ, ಎನ್.ಉಷಾ, ರವಿ ಜಂಬಗಾರು, ಸುಂದರ್ಸಿಂಗ್, ಲಲಿತಮ್ಮ, ವಿವಿಧ ಸಂಘಟನೆಗಳ ಪ್ರಮುಖರಾದ ಸೈಯದ್ ಜಮೀಲ್, ನಾಗರಾಜ್ ಗುಡ್ಡೆಮನೆ, ತಿರುಮಲ ಮಾವಿನಕುಳಿ, ನಾರಾಯಣ ಮೂರ್ತಿ
ಕಾನುಗೋಡು, ಶಿವಾನಂದ ಮಾಸೂರು, ಸೈಯದ್ ತನ್ವೀರ್, ಮೊಹಮ್ಮದ್ ಜಿಕ್ರಿಯಾ, ಎಂ.ಸಿ.ಪರಶುರಾಮಪ್ಪ, ಸಿರಿವಂತೆ ಚಂದ್ರಶೇಖರ್, ಪರಮೇಶ್ವರ್ ದೂಗೂರು, ಎಚ್.ಬಿ.ರಾಘವೇಂದ್ರ, ತಾರಾಮೂರ್ತಿ, ಕನ್ನಪ್ಪ ಮುಳುಕೇರಿ ಹಾಜರಿದ್ದರು.