‘ಹೊಸದಾಗಿ ಜಿಲ್ಲೆಗೆ ಬಂದಿರುವ ಜಿಲ್ಲಾಧಿಕಾರಿ ರಸ್ತೆ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಿದರೆ ನಮ್ಮ ನೋವು ಏನೆಂದು ಅರ್ಥವಾದೀತು’ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆಟೊ ಚಾಲಕರಾದ ಎಸ್.ವೆಂಕಟೇಶ್, ಕೆ.ಮಂಜುನಾಥ್, ಟಿ.ಪ್ರೇಮ ಕುಮಾರ್, ನಾಗರಾಜ್ ಜಿ.ಒ, ವಿ.ತಿಪ್ಪೇಸ್ವಾಮಿ, ಸಿದ್ದರಾಮಪ್ಪ, ಎಸ್.ಜೆ.ಮಂಜುನಾಥ್, ಶಿವರಾಜ್, ಟಿ.ರವಿಕುಮಾರ್, ಸಿದ್ದಪ್ಪ, ಕಣುಮೇಶ್, ಹನುಮಂತ, ಆರ್.ನಾಗರಾಜ್, ಜಯಣ್ಣ ಇದ್ದರು.