ಸುಭಾನ್ ಅವರ ಈ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕೇಂದ್ರದ ಸಹಾಯಕ ಅಧಿಕಾರಿ ಸುನೀಲ್ ಅವರು ಕೂಡ ಸಹಾಯ ಮಾಡಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶರ್, ಮುಖ್ಯ ಶಿಕ್ಷಕ ಟಿ.ಸಿ.ಗೋವಿಂದರಾಜ್ ಯಾದವ್, ಶಿಕ್ಷಕ ಗಾ.ನ.ಅಶ್ವತ್ಥ್, ಸಾಮಾಜಿಕ ಕಾರ್ಯಕರ್ತ ರವಿಕುಮಾರ್, ಮುಖಂಡರಾದ ಟಿ.ಮುನಿಯಪ್ಪ, ಅಂಬರೀಷ್ ಉಪಸ್ಥಿತರಿದ್ದರು.