ರೆಸಾರ್ಟ್ನಲ್ಲಿರುವ ಶಾಸಕರ ಸಂಭಾವನೆ ಕಡಿತಗೊಳಿಸುವಂತೆ ಚಿತ್ರನಟ ಕಮಲ್ ಹಾಸನ್ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ರಾಜ್ಯದ ಜನರಿಗೆ ದ್ರೋಹ ಎಸಗುತ್ತಿರುವ ಕಾರಣ ರೆಸಾರ್ಟ್ಗೆ ಬಂದಿದ್ದೇವೆ. ನಾವು ಎಲ್ಲಿದ್ದರೂ ಕ್ಷೇತ್ರದ ಕೆಲಸಗಳನ್ನು ಮರೆತಿಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ’ ಎಂದರು.