ಕೃಷಿ ತಜ್ಞ ಡಾ.ಓ.ಕುಮಾರ್, ಡಾ.ಎಚ್.ಜಿ.ಸಣ್ಣ ತಿಮ್ಮಪ್ಪ, ಡಾ.ಬಿ.ಮಂಜುನಾಥ್ ಸಲಹೆ ನೀಡಿದರು. ಕೃಷಿ ಅಧಿಕಾರಿ ಬಿ.ಎಸ್.ಕೇಶವ್, ಲೋಕೇಶಪ್ಪ ಭಾಗವಹಿಸಿದ್ದರು. ರೈತ ವಿಶ್ವನಾಥ್, ಪರಮೇಶ್ವರಪ್ಪ, ವೆಂಕಟೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದ್ರಮ್ಮ, ಸಿದ್ದೇಶ್, ರೇವಣಸಿದ್ದಪ್ಪ ಹಾಜರಿದ್ದರು. ಬಸವರಾಜ್ ವಂದಿಸಿದರು.