ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೀಪಕ ಕುಡಾಳಕರ್, ತಾಲ್ಲೂಕು ಸಂಚಾಲಕ ಶ್ಯಾಮಸುಂದರ್ ಗೋಕರ್ಣ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬಡಿಗೇರ, ಎಲಿಷಾ ಎಲಕಪಾಟಿ, ಸಂತೋಷ ನಾಯಕ, ವಿನಾಯಕ ಕರ್ನಿಂಗ್, ಸುಧೀರ್ ಮಾನೆ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಸುಧಾಕರ ಜೊಗಳೇಕರ್, ಪ್ರೊ.ನಿತ್ಯಾನಂದ ಹಾಜರಿದ್ದರು.